ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಮಿತ್ ಕುಮಾರ್ ಅವರಿಗೆ ಶ್ರೇಷ್ಠ ತುರ್ತು ಸೇವಕ ಪ್ರಶಸ್ತಿ

 

ಆರೋಗ್ಯ ರಕ್ಷಾ ಕವಚ ತುರ್ತು ವೈದ್ಯಕೀಯ ತಂತ್ರಜ್ಞಾನರಾದ ಅಮಿತ್ ಕುಮಾರ್ ಅವರಿಗೆ ಶ್ರೇಷ್ಠ ತುತ್ತು ಸೇವಾ ಪ್ರಶಸ್ತಿ

 

ನರ್ಸಿಂಗ್ ಅಧಿಕಾರಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅಮಿತ್ ಅವರ ಸೇವೆ!

ಅಮಿತ್ ಕುಮಾರ್ ಟಿ ಎಸ್, ಬೆಟ್ಟಮಕ್ಕಿ ನ್ಯೂ ಕಾಲೋನಿ. ಸೀಬಿನಕೆರೆ. ತೀರ್ಥಹಳ್ಳಿ. ಕಳೆದ 15 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಕ್ಷೇತ್ರದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು 7 ವರ್ಷ ಮಂಗಳೂರಿನ ಮೂಡುಬಿದ್ರಿಯಲ್ಲಿ 1 ವರ್ಷ ಹೊಸನಗರ, 1 ವರ್ಷ ಹುಂಚ, ಈಗ ಸುಮಾರು 8 ವರ್ಷಗಳಿಂದ ತೀರ್ಥಹಳ್ಳಿಯ ಜೆಸಿ ಹಾಸ್ಪಿಟಲ್ ನಲ್ಲಿ ಆರೋಗ್ಯ ಕವಚದಲ್ಲಿ ತುರ್ತು ವೈದ್ಯಕೀಯ ತಂತ್ರಜ್ಞ ವಿಭಾಗದಲ್ಲಿ (ನರ್ಸಿಂಗ್ ಅಧಿಕಾರಿಯಾಗಿ ) ಯಶಸ್ವಿ ಕಾರ್ಯ ನಿರ್ವಹಿಸುತಿದ್ದು ಸಾವಿರಾರು ಜನರ ಜೀವ ಕಾಪಾಡಿದ್ದಾರೆ. ಇವರು ಸುಮಾರು ಸರಾಸರಿ 90ಕ್ಕೂ ಹೆಚ್ಚು ಹೆರಿಗೆಗಳನ್ನು ಆಂಬುಲೆನ್ಸ್ ನಲ್ಲಿ ಮಾಡ್ಸಿದ್ದು. ಹಲವಾರು ಪ್ರಶಸ್ತಿಗಳು ಇವನು ಸಲ್ಲಿಸುವ ಸೇವೆಗೆ ಬೆನ್ನೆತ್ತು ಬಂದಿದೆ ಇವರ ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಿದ ಎಲ್ಲಾ ಕ್ಷೇತ್ರಗಳಲ್ಲಿಯೂ. ಮನೆ ಮಗ ಎಂದು ಪ್ರಸಿದ್ದಿ ಪಡೆದಿದ್ದಾರೆ.

 

 

 

  • Related Posts

    ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ

    ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ ನಡೆದಿದೆ… ಇದರಲ್ಲಿ ಓರ್ವ ಪುರುಷ ಉಳಿದಿದ್ದೆ ದೊಡ್ಡ ಅದೃಷ್ಟವಶಾತ್,,, ವಿಮಾನ ನಿಲ್ದಾಣದಿಂದ ಕೇವಲ 39 40 ಸೆಕೆಂಡುಗಳಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ಇದರ ಪರಿಣಾಮವಾಗಿ ಏರ್ ಇಂಡಿಯಾ ವಿಮಾನದಲ್ಲಿರುವ 241 ಜನ ಎಲ್ಲರೂ ಮೃತಪಟ್ಟಿದ್ದಾರೆ…

    Continue reading
    ತಂದೆಯರ ದಿನದ ಶುಭಾಶಯಗಳು

    ಜೇಬು ತುಂಬಾ ಹಣವಿದ್ದರೂ ತನಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಲಾರದ ಏಕೈಕ ವ್ಯಕ್ತಿ ತಂದೆ. ಅಮ್ಮ ಹೆತ್ತಳು ಅಮ್ಮ ಅತ್ತಳು ಅಮ್ಮ ದೇವರಾಗಿ ಕಂಡಳು ಅಪ್ಪ ಹೆತ್ತದ್ದು ಇಲ್ಲ, ಅಪ್ಪ ಅತ್ತದ್ದು ಇಲ್ಲ, ಆದರೆ ಹೆಂಡತಿ ಮಕ್ಕಳಿಗಾಗಿ ಅಪ್ಪ ಹಗಲಿರುಳು ಸತ್ತದ್ದು ಮಾತ್ರ…

    Continue reading

    You Missed

    ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ

    ತಂದೆಯರ ದಿನದ ಶುಭಾಶಯಗಳು

    ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ಆರ್‌ಸಿಬಿ ಗೆಲುವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತ್ತವರ ಸಂಖ್ಯೆ ಎಷ್ಟು?

    ಕೆನರಾ ಬ್ಯಾಂಕ್ ಮ್ಯಾನೇಜರ್ ರಿಪ್ಪನ್ ಪೇಟೆ ವರ್ಗಾವಣೆ

    ಕುಂದಾದ್ರಿ ಬೆಟ್ಟದ ಮೇಲೆ ನಡೆದಿದ್ದೇನು ಹಾಗಾದರೆ ಸುಟ್ಟ ಶವ ರೀತಿ ಪತ್ತೆಯಾದವರು ಯಾರು????