ಪ್ರತಿಭಟನೆ: ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ರಿಪ್ಪನ್ ಪೇಟೆ : ರಾಜ್ಯದಲ್ಲಿ ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ದಿಡೀರನೆ ವಿದ್ಯುತ್ ದರ, ಹಾಲಿನ ದರವನ್ನು ಹೆಚ್ಚಿಸಿದೆ
ಪ್ರತಿ ಮನೆಗೂ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ಕೊಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಈಗ ದರ (Power Price) ಏರಿಕೆ ಮಾಡಿದೆ. ಇದು ಖಂಡನೀಯ ಮತ್ತು ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ರಿಪ್ಪನ್ ಪೇಟೆಯ ಬಿಜೆಪಿ ನಾಯಕರು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸುಧೀಂದ್ರ ಪೂಜಾರಿ, ಸತೀಶ್, ಯೋಗೇಂದ್ರಪ್ಪ ಗೌಡ್ರು, MB ಮಂಜುನಾಥ್, ಆರ್ ಟಿ ಗೋಪಾಲ್, ಸುಧೀರ್, ನಾಗರತ್ನ ದೇವರಾಜ್, ಸುರೇಶ್ ಸಿಂಗ್, ನಾಗಾರ್ಜುನ್ ಸ್ವಾಮಿ, ಸಂತೋಷ್ ಜೇನಿ, ಲೀಲಾ ಶಂಕರ್, ರೇಖಾ, ಸರಸ್ವತಿ ಗಣಪತಿ, ವೇದಾ, ಗೀತಾ, P ರಮೇಶ್ , ಎಂಎನ್ ಸುಧಾಕರ್, ಸುಂದರೇಶ್, ಪರಮೇಶ್, ಅರುಣ, ದಾನಮ್ಮ, ಲಕ್ಷ್ಮಿ, ವನಮಾಲ, ಮಂಜುಳಾ, ಮೊದಲಾದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

  • Related Posts

    ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ

    ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ ನಡೆದಿದೆ… ಇದರಲ್ಲಿ ಓರ್ವ ಪುರುಷ ಉಳಿದಿದ್ದೆ ದೊಡ್ಡ ಅದೃಷ್ಟವಶಾತ್,,, ವಿಮಾನ ನಿಲ್ದಾಣದಿಂದ ಕೇವಲ 39 40 ಸೆಕೆಂಡುಗಳಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ಇದರ ಪರಿಣಾಮವಾಗಿ ಏರ್ ಇಂಡಿಯಾ ವಿಮಾನದಲ್ಲಿರುವ 241 ಜನ ಎಲ್ಲರೂ ಮೃತಪಟ್ಟಿದ್ದಾರೆ…

    Continue reading
    ತಂದೆಯರ ದಿನದ ಶುಭಾಶಯಗಳು

    ಜೇಬು ತುಂಬಾ ಹಣವಿದ್ದರೂ ತನಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಲಾರದ ಏಕೈಕ ವ್ಯಕ್ತಿ ತಂದೆ. ಅಮ್ಮ ಹೆತ್ತಳು ಅಮ್ಮ ಅತ್ತಳು ಅಮ್ಮ ದೇವರಾಗಿ ಕಂಡಳು ಅಪ್ಪ ಹೆತ್ತದ್ದು ಇಲ್ಲ, ಅಪ್ಪ ಅತ್ತದ್ದು ಇಲ್ಲ, ಆದರೆ ಹೆಂಡತಿ ಮಕ್ಕಳಿಗಾಗಿ ಅಪ್ಪ ಹಗಲಿರುಳು ಸತ್ತದ್ದು ಮಾತ್ರ…

    Continue reading

    You Missed

    ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ

    ತಂದೆಯರ ದಿನದ ಶುಭಾಶಯಗಳು

    ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ಆರ್‌ಸಿಬಿ ಗೆಲುವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತ್ತವರ ಸಂಖ್ಯೆ ಎಷ್ಟು?

    ಕೆನರಾ ಬ್ಯಾಂಕ್ ಮ್ಯಾನೇಜರ್ ರಿಪ್ಪನ್ ಪೇಟೆ ವರ್ಗಾವಣೆ

    ಕುಂದಾದ್ರಿ ಬೆಟ್ಟದ ಮೇಲೆ ನಡೆದಿದ್ದೇನು ಹಾಗಾದರೆ ಸುಟ್ಟ ಶವ ರೀತಿ ಪತ್ತೆಯಾದವರು ಯಾರು????