ನಿನ್ನೆ ನಡೆದ ದಿನಾಂಕ 9.04.2025. ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಜೈಪುರ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯ ಚಾವಣಿ ಮೇಲೆ ನುಗ್ಗಿದೆ
ಬಸ್ ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಾಕಷ್ಟು ಜನರಿಗೂ ಕೂಡ ಗಾಯಗಳಾಗಿದೆ.
ನಿನ್ನೆ ನಡೆದ ದಿನಾಂಕ 9.04.2025. ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಜೈಪುರ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯ ಚಾವಣಿ ಮೇಲೆ ನುಗ್ಗಿದೆ
ಬಸ್ ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಾಕಷ್ಟು ಜನರಿಗೂ ಕೂಡ ಗಾಯಗಳಾಗಿದೆ.
ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ ನಡೆದಿದೆ… ಇದರಲ್ಲಿ ಓರ್ವ ಪುರುಷ ಉಳಿದಿದ್ದೆ ದೊಡ್ಡ ಅದೃಷ್ಟವಶಾತ್,,, ವಿಮಾನ ನಿಲ್ದಾಣದಿಂದ ಕೇವಲ 39 40 ಸೆಕೆಂಡುಗಳಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ಇದರ ಪರಿಣಾಮವಾಗಿ ಏರ್ ಇಂಡಿಯಾ ವಿಮಾನದಲ್ಲಿರುವ 241 ಜನ ಎಲ್ಲರೂ ಮೃತಪಟ್ಟಿದ್ದಾರೆ…
ಜೇಬು ತುಂಬಾ ಹಣವಿದ್ದರೂ ತನಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಲಾರದ ಏಕೈಕ ವ್ಯಕ್ತಿ ತಂದೆ. ಅಮ್ಮ ಹೆತ್ತಳು ಅಮ್ಮ ಅತ್ತಳು ಅಮ್ಮ ದೇವರಾಗಿ ಕಂಡಳು ಅಪ್ಪ ಹೆತ್ತದ್ದು ಇಲ್ಲ, ಅಪ್ಪ ಅತ್ತದ್ದು ಇಲ್ಲ, ಆದರೆ ಹೆಂಡತಿ ಮಕ್ಕಳಿಗಾಗಿ ಅಪ್ಪ ಹಗಲಿರುಳು ಸತ್ತದ್ದು ಮಾತ್ರ…