ಕೆನರಾ ಬ್ಯಾಂಕ್ ಮ್ಯಾನೇಜರ್ ರಿಪ್ಪನ್ ಪೇಟೆ ವರ್ಗಾವಣೆ

ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ವರ್ಗಾವಣೆ.

ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ಆಗಿರುವ ಶ್ರೀಯುತ ದೇವರಾಜ್ ಸರ್ ಅವರು, ಸತತವಾಗಿ ಮೂರು ವರ್ಷ ಎಂಟು ತಿಂಗಳು ಕಾರ್ಯವನ್ನು ನಿರ್ವಹಿಸಿ, ಇದೀಗ ಶಿವಮೊಗ್ಗಕ್ಕೆ ವರ್ಗಾವಣೆಯಾಗಿದ್ದಾರೆ. ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದು,

ಈ ವೇಳೆ ಅವರು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ,,, ಇವರೊಂದಿಗೆ ಇನ್ನಿಬ್ಬರು ಸಿಬ್ಬಂದಿ ವರ್ಗದವರು ಕೂಡ ವರ್ಗಾವಣೆ ಹೊಂದಿದ್ದಾರೆ.

ಈ ಸಮಯದಲ್ಲಿ ಶ್ರೀಯುತ ದೇವರಾಜ್ ಸರ್, ತಮ್ಮ ಅನಿಸಿಕೆಗಳ ಮೂಲಕ ಈ ರಿಪ್ಪನ್ ಪೇಟೆಗೆ ಮೊದಲ ದಿನ ಬಂದಾಗ ತುಂಬಾ ತೊಡಕುಗಳಿದ್ದು, ಕಷ್ಟವೆನಿಸಿದರು ಕೂಡ ಯಾವ ಗ್ರಾಹಕರನ್ನು ನೋಯಿಸದೆ ಕೂರಿಸಿ ಮಾತನಾಡಿಸಿದ್ದೇನೆ ಎಂದು ತಿಳಿಸಿದರು ಹಾಗೂ ಇವರ ಬಂದ ನಂತರ ಸಾಕಷ್ಟು ಜನರಿಗೆ ಸಾಲ ಸೌಲಭ್ಯವನ್ನು ಧರಿಸಿಕೊಟ್ಟಿದ್ದಾರೆ.

ಬೆಳೆ ಸಲ, ಮುದ್ರಾ ಲೋನ್, ಹೌಸಿಂಗ್ ಲೋನ್, ಪರ್ಸನಲ್ ಲೋನ್ ಹಾಗೂ ಗೋಲ್ಡ್ ಲೋನ್ ಹಳ್ಳಿಯವರಿಗೆ ತುಂಬಾ ಸಹಕರವಾಗುವಂತೆ ಕೆಲವು ಸ್ಕೀಮ್ ಗಳನ್ನು ಮಾಡಿಕೊಟ್ಟಿದ್ದಾರೆ ಹಾಗೆ fd ಗಳನ್ನು ಕೂಡ ಈಡಿಸಿದ್ದಾರೆ  ಸ್ಕಾಲರ್ಶಿಪ್‌ಗಳನ್ನು ಕೂಡ ಸ್ಟುಡೆಂಟಿಗೆ ಮಾಡಿಸಿಕೊಟ್ಟಿದ್ದಾರೆ,,, ಹೀಗೆ ಸಾಕಷ್ಟು ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡು ತಾವು ಬಂದಾಗ ಇದ್ದ ಬಿಸಿನೆಸ್ ಇವಾಗ ಅದು ನಾಲ್ಕು ಪಟ್ಟು ಜಾಸ್ತಿ ಹೋಗಿದೆ ಎಂದಿದ್ದಾರೆ.

ಇದೇ ವೇಳೆ ಅವರ ಸಿಬ್ಬಂದಿ ವರ್ಗದವರಿಗೂ ಕೂಡ ಅವರು ನಾವು ಒಂದು ಕುಟುಂಬವಿದ್ದಂತೆ ಎಂದು ತಿಳಿಸಿದರು… ಹೀಗೆ ತಮ್ಮ ವಿಚಾರಗಳನ್ನು ಅವರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ…

ಇನ್ನು ಅಲ್ಲಿನ ಸಿಬ್ಬಂದಿ ವರ್ಗದವರು ಕೂಡ ಮ್ಯಾನೇಜರ್ ಬಗ್ಗೆ ಮಾತಾಡಿ ಒಳ್ಳೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ… ಸಾಕಷ್ಟು ಜನ ಗ್ರಾಹಕರು ಸೇರಿದ್ದು ಅವರು ಕೂಡ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ…

ಎಲ್ಲ ಗ್ರಾಹಕರು ಕೂಡ ಅವರಿಗೆ ತಮ್ಮ ಮುಂದಿನ ದಿನಗಳು ಇನ್ನು ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ…

 

 

  • Related Posts

    ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ

    ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ ನಡೆದಿದೆ… ಇದರಲ್ಲಿ ಓರ್ವ ಪುರುಷ ಉಳಿದಿದ್ದೆ ದೊಡ್ಡ ಅದೃಷ್ಟವಶಾತ್,,, ವಿಮಾನ ನಿಲ್ದಾಣದಿಂದ ಕೇವಲ 39 40 ಸೆಕೆಂಡುಗಳಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ಇದರ ಪರಿಣಾಮವಾಗಿ ಏರ್ ಇಂಡಿಯಾ ವಿಮಾನದಲ್ಲಿರುವ 241 ಜನ ಎಲ್ಲರೂ ಮೃತಪಟ್ಟಿದ್ದಾರೆ…

    Continue reading
    ತಂದೆಯರ ದಿನದ ಶುಭಾಶಯಗಳು

    ಜೇಬು ತುಂಬಾ ಹಣವಿದ್ದರೂ ತನಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಲಾರದ ಏಕೈಕ ವ್ಯಕ್ತಿ ತಂದೆ. ಅಮ್ಮ ಹೆತ್ತಳು ಅಮ್ಮ ಅತ್ತಳು ಅಮ್ಮ ದೇವರಾಗಿ ಕಂಡಳು ಅಪ್ಪ ಹೆತ್ತದ್ದು ಇಲ್ಲ, ಅಪ್ಪ ಅತ್ತದ್ದು ಇಲ್ಲ, ಆದರೆ ಹೆಂಡತಿ ಮಕ್ಕಳಿಗಾಗಿ ಅಪ್ಪ ಹಗಲಿರುಳು ಸತ್ತದ್ದು ಮಾತ್ರ…

    Continue reading

    You Missed

    ಗುಜರಾತ್ ಅಹ್ಮದಾಬಾದ್ ನಲ್ಲಿ ಅತಿ ದೊಡ್ಡ ದುರಂತ

    ತಂದೆಯರ ದಿನದ ಶುಭಾಶಯಗಳು

    ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ಆರ್‌ಸಿಬಿ ಗೆಲುವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತ್ತವರ ಸಂಖ್ಯೆ ಎಷ್ಟು?

    ಕೆನರಾ ಬ್ಯಾಂಕ್ ಮ್ಯಾನೇಜರ್ ರಿಪ್ಪನ್ ಪೇಟೆ ವರ್ಗಾವಣೆ

    ಕುಂದಾದ್ರಿ ಬೆಟ್ಟದ ಮೇಲೆ ನಡೆದಿದ್ದೇನು ಹಾಗಾದರೆ ಸುಟ್ಟ ಶವ ರೀತಿ ಪತ್ತೆಯಾದವರು ಯಾರು????