ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

ಶಿವಮೊಗ್ಗ ಮಾರ್ಗದ ರಿಪ್ಪನ್ ಪೇಟೆ ಕಡೆ ಚಲಿಸಿ ಬಂದ ವಾಹನ ಒಂದರಲ್ಲಿ ಐದು ದನಗಳಿದ್ದು ಅದರಲ್ಲಿ ಒಂದು ಧನವು ಕೆಳಗೆ ಬಿದ್ದಿದ್ದು ಅದನ್ನ ಹಗ್ಗವನ್ನು ಕಟ್ಟಿ ದುಷ್ಕರ್ಮಿಗಳು ಎಳೆದುಕೊಂಡು ಹೋದ  ದುಷ್ಟರು.

 

ಸುಮಾರು ಬೆಳಗ್ಗೆ 5. 10 ಬೆಳಗ್ಗೆ ಹೊಸನಗರ ರಸ್ತೆಯಿಂದ ಆಗಮಿಸಿದ ಗಾಡಿಯ ನಂಬರ್k40 B 1570 ಸುಮಾರು ಅಂದಾಜು 10 ಕಿ.ಮೀ ಅಧಿಕ ದೂರದಿಂದ ಎಳೆದುಕೊಂಡು ಹೋದ ಆ ದನದ ಸ್ಥಿತಿ ನೋಡಿದರೆ  ತುಂಬಾ ಭಯಂಕರವಾಗಿದ್ದು, ಇದೀಗ ಇನ್ನೂ ನಾಲ್ಕು ದನಗಳು ಆ ಗಾಡಿಯಲ್ಲೇ ಇದ್ದು ರಿಪ್ಪನ್ ಪೇಟೆಯ ಹಿಂದೂಪರ ಸಂಘಟನೆಯ ಹೋರಾಟಗಾರರು ಹಾಗೂ ಸಾರ್ವಜನಿಕರು ಸೇರಿಕೊಂಡು ಉಳಿದ 4 ದನಗಳನ್ನು ರಕ್ಷಣೆ ಮಾಡಿದ್ದು ಒಂದು ಧನವು ಸಾವನ್ನಪ್ಪಿದ್ದು ಅದನ್ನು ಸ್ವತಹ ಪೊಲೀಸರು  ಮಣ್ಣು ಮಾಡಿ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರ.

ಈ ಸಂದರ್ಭದಲ್ಲಿ  ಪಿ ಎಸ ಐ ರಾಜು ರೆಡ್ಡಿ, ಸಂತೋಷ್ ಕೊರವರ ಚಾಲಕರಾದ ಅವಿನಾಶ್ಹಾಚಾಲಕರಾದ ಅವಿನಾಶ ರವರು ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸ್ಥಳೀಯ ಸಾರ್ವಜನಿಕರು ಮತ್ತು ಇನ್ನು ಮುಂತಾದವರು ಇದ್ದರು.

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ರಿಪ್ಪನ್ ಪೇಟೆಯ ಕಾವ್ಯಗೆ ಕಾರ್ಮಿಕರಿಂದ ಸನ್ಮಾನ

    ರಿಪ್ಪನ್ ಪೇಟೆಯ ಕಾವ್ಯ ವಿ ಅವರಿಗೆ  ರಿಪ್ಪನ್ ಪೇಟೆ   ಭಾಗದ ಕಾರ್ಮಿಕ ಸಂಘಟನೆ ಹಾಗೂ ಇನ್ನಿತರ ಸಂಘಟನೆಗಳು ಒಟ್ಟುಗೂಡಿ ಕಾವ್ಯ ರವರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು. ಅಂದರ ಮಹಿಳೆಯರ ವಿಶ್ವಕ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಲ್ಲಿ ಜಯಗಳಿಸಿದ ಭಾರತೀಯ ಮಹಿಳಾ ತಂಡದಲ್ಲಿ ರಿಪ್ಪನ್…

    Continue reading
    ವಿನಾಯಕ ಪೇಟೆ (ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು.

    ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು. ರಿಪ್ಪನ್ ಪೇಟೆಯ ಗೋ ಪ್ರೇಮಿಗಳಿಂದ ಗೋಮಾತೆಗೆ ಪೂಜೆ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಎಲ್ಲಾ ನಾಗರಿಕ ವರ್ಗದವರು ಹಾಗೂ ಸಂಘಟನೆಯ ಕಾರ್ಯಕರ್ತರು   ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ…

    Continue reading

    You Missed

    ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

    ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ  ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

    ರಿಪ್ಪನ್ ಪೇಟೆಯ ಕಾವ್ಯಗೆ ಕಾರ್ಮಿಕರಿಂದ ಸನ್ಮಾನ

    ರಿಪ್ಪನ್ ಪೇಟೆಯ ಕಾವ್ಯಗೆ ಕಾರ್ಮಿಕರಿಂದ ಸನ್ಮಾನ

    ವಿನಾಯಕ ಪೇಟೆ (ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು.

    ವಿನಾಯಕ ಪೇಟೆ  (ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು.

    ಹೊಸನಗರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

    ಹೊಸನಗರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

    ಚಿನ್ಮನೆ ಬಳಿ ಚಲಿಸುತ್ತಿರುವ ಕಾರಿನ ಮೇಲೆ ಮರ ಬಿದ್ದು ತಪ್ಪಿದ ಭೀಕರ ಅಪಘಾತ

    ಚಿನ್ಮನೆ ಬಳಿ ಚಲಿಸುತ್ತಿರುವ ಕಾರಿನ ಮೇಲೆ ಮರ ಬಿದ್ದು ತಪ್ಪಿದ ಭೀಕರ ಅಪಘಾತ

    ಮುಂದುವರೆದ ಮಳೆಯ ಹಿನ್ನೆಲೆ ಆರು ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ

    ಮುಂದುವರೆದ ಮಳೆಯ ಹಿನ್ನೆಲೆ ಆರು ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ