ಆರ್ಸಿಬಿ ಗೆಲುವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತ್ತವರ ಸಂಖ್ಯೆ ಎಷ್ಟು?
ಆರ್ಸಿಬಿ ಕ್ರಿಕೆಟ್ ಗೆಲುವು ಸಂಭ್ರಮ ಆಚರಣೆಯನ್ನು ಮಾಡಲು ಬೆಂಗಳೂರಿಗೆ ಬಂದಂತಹ ಕ್ರೀಡಾಪಟುಗಳು ಸಂಭ್ರಮದಿಂದ ಕಾರ್ಯಕ್ರಮವನ್ನು ಕೈಗೊಂಡು, ಜನಸಾಗರವೇ ಹರಿದು ಬಂದಿತ್ತು, ಹಾಗಾದರೆ ಆ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಗಳನ್ನು ಕ್ರೀಡಾಂಗಣದಲ್ಲಿ ಮಾಡಿಕೊಂಡಿರಲಿಲ್ಲವೇ ಇದು ಪ್ರತಿಯೊಂದು ಜನರನ್ನು ಕಾಡುತ್ತಿರುವ ಪ್ರಶ್ನೆ,,, ಯಾವುದೇ ಒಂದು ಕಾರ್ಯಕ್ರಮವನ್ನು…