ಇಸ್ಲಾಂ ಧರ್ಮೀಯರ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಈಗ ಎಲ್ಲೆಲ್ಲೂ ಮನೆ ಮಾಡಿದೆ.

ರಂಜಾನ್ ಶುಭಾಶಯಗಳು *ಪವಿತ್ರ ರಂಜಾನ್ ತಿಂಗಳು ನಿಮ್ಮನ್ನು ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಮುದಾಯಕ್ಕೆ ಹತ್ತಿರ ತರಲಿ. ರಂಜಾನ್ನ ಶುಭಾಶಯಗಳು. *ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಂಬಿಕೆ ಮತ್ತು ಧೈರ್ಯದಿಂದ ಎದುರಿಸಲು ನಿಮಗೆ ಆ ಅಲ್ಲಾಹನು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ

Continue reading
ಇಸ್ಲಾಂ ಧರ್ಮೀಯರ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಈಗ ಎಲ್ಲೆಲ್ಲೂ ಮನೆ ಮಾಡಿದೆ.

ರಂಜಾನ್ ಶುಭಾಶಯಗಳು *ಪವಿತ್ರ ರಂಜಾನ್ ತಿಂಗಳು ನಿಮ್ಮನ್ನು ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಮುದಾಯಕ್ಕೆ ಹತ್ತಿರ ತರಲಿ. ರಂಜಾನ್ನ ಶುಭಾಶಯಗಳು. *ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಂಬಿಕೆ ಮತ್ತು ಧೈರ್ಯದಿಂದ ಎದುರಿಸಲು ನಿಮಗೆ ಆ ಅಲ್ಲಾಹನು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ

Continue reading
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಮಿತ್ ಕುಮಾರ್ ಅವರಿಗೆ ಶ್ರೇಷ್ಠ ತುರ್ತು ಸೇವಕ ಪ್ರಶಸ್ತಿ

  ಆರೋಗ್ಯ ರಕ್ಷಾ ಕವಚ ತುರ್ತು ವೈದ್ಯಕೀಯ ತಂತ್ರಜ್ಞಾನರಾದ ಅಮಿತ್ ಕುಮಾರ್ ಅವರಿಗೆ ಶ್ರೇಷ್ಠ ತುತ್ತು ಸೇವಾ ಪ್ರಶಸ್ತಿ   ನರ್ಸಿಂಗ್ ಅಧಿಕಾರಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅಮಿತ್ ಅವರ ಸೇವೆ! ಅಮಿತ್ ಕುಮಾರ್ ಟಿ ಎಸ್, ಬೆಟ್ಟಮಕ್ಕಿ ನ್ಯೂ ಕಾಲೋನಿ. ಸೀಬಿನಕೆರೆ.…

Continue reading
ಬಿದರಹಳ್ಳಿಯಲ್ಲಿ ಮನೆಗಳ್ಳತನ ಮಾಡಿ ಕದ್ದ ಮಾಲು ಸಮೇತ ಸಿಕ್ಕಿಬಿದ್ದ ಆರೋಪಿಗಳು

ರಿಪ್ಪನ್ ಪೇಟೆ : ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದಲ್ಲಿ ಕಳೆದ ಪೆಬ್ರವರಿ ತಿಂಗಳಿನಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದ ಒಂದರಲ್ಲಿ ಆರೋಪಿಗಳನ್ನು ರಿಪ್ಪನ್ ಪೇಟೆಯ ಪಿಎಸೈ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಬಿದರಹಳ್ಳಿ…

Continue reading
ಫ್ರೀ ಟೈಲರಿಂಗ್ ಕ್ಲಾಸಸ್

ಶ್ರೀ ಯಕ್ಷಣಿ ಸ್ವಉದ್ಯೋಗ ತರಬೇತಿ ಸಂಸ್ಥೆ, ನ್ಯೂ ಶ್ವೇತಾ ಶ್ರೀ ಗಾರ್ಮೆಂಟ್ಸ್ ವೈಶಾಲಿ ಫ್ರೀ ಟೈಲರಿಂಗ್ ಕ್ಲಾಸಸ್ ರಿಪ್ಪನ್ ಪೇಟೆ. ಡಾ. ಶ್ವೇತಾ ಜಿ ಎನ್ ಆಚಾರ್ಯರವರು ಸತತವಾಗಿ 6 ವರ್ಷಗಳಿಂದ ಹಳ್ಳಿ ಒಳಗಿನ ನೊಂದ ಮಹಿಳೆಯರಿಗೆ, ಹಾಗೂ ಹೆಣ್ಣು ಮಕ್ಕಳಿಗೆ…

Continue reading
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಹಿಳಾ ದಿನಾಚರಣೆಯ ಪ್ರಯುಕ್ತವಾಗಿ ಇಂದು ಮೂಡಿಗೆರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅನೇಕ ಮಹಿಳಾ ಸಾಧಕರಿಗೆ ಸನ್ಮಾನ ಮಾಡಲಾಯಿತು.  

Continue reading

You Missed

ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್  ಹೇಳಿಕೆ ಏನು?
ಸರ್ವಧರ್ಮ ಸೌಹಾರ್ದ ಟ್ರಸ್ಟ್ (ರೀ) ಹೊಸನಗರ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಕರ್ನಾಟಕ ಕಾರ್ಯ ನಿರತರ ಪತ್ರಕರ್ತರ ಧ್ವನಿ (ರೀ ) ರಾಜ್ಯಮಟ್ಟದ ಪತ್ರಕರ್ತರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ
ರಿಪ್ಪನ್ ಪೇಟೆಯ ಸೂಡರು  ಬಳಿ ಖಾಸಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವ ಘಟನೆ ಸಂಭವಿಸಿದೆ.
ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ