ಕೆನರಾ ಬ್ಯಾಂಕ್ ಮ್ಯಾನೇಜರ್ ರಿಪ್ಪನ್ ಪೇಟೆ ವರ್ಗಾವಣೆ

ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ವರ್ಗಾವಣೆ. ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ಆಗಿರುವ ಶ್ರೀಯುತ ದೇವರಾಜ್ ಸರ್ ಅವರು, ಸತತವಾಗಿ ಮೂರು ವರ್ಷ ಎಂಟು ತಿಂಗಳು ಕಾರ್ಯವನ್ನು ನಿರ್ವಹಿಸಿ, ಇದೀಗ ಶಿವಮೊಗ್ಗಕ್ಕೆ ವರ್ಗಾವಣೆಯಾಗಿದ್ದಾರೆ. ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಅವರಿಗೆ…

Continue reading