ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಮಿತ್ ಕುಮಾರ್ ಅವರಿಗೆ ಶ್ರೇಷ್ಠ ತುರ್ತು ಸೇವಕ ಪ್ರಶಸ್ತಿ

 

ಆರೋಗ್ಯ ರಕ್ಷಾ ಕವಚ ತುರ್ತು ವೈದ್ಯಕೀಯ ತಂತ್ರಜ್ಞಾನರಾದ ಅಮಿತ್ ಕುಮಾರ್ ಅವರಿಗೆ ಶ್ರೇಷ್ಠ ತುತ್ತು ಸೇವಾ ಪ್ರಶಸ್ತಿ

 

ನರ್ಸಿಂಗ್ ಅಧಿಕಾರಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅಮಿತ್ ಅವರ ಸೇವೆ!

ಅಮಿತ್ ಕುಮಾರ್ ಟಿ ಎಸ್, ಬೆಟ್ಟಮಕ್ಕಿ ನ್ಯೂ ಕಾಲೋನಿ. ಸೀಬಿನಕೆರೆ. ತೀರ್ಥಹಳ್ಳಿ. ಕಳೆದ 15 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಕ್ಷೇತ್ರದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು 7 ವರ್ಷ ಮಂಗಳೂರಿನ ಮೂಡುಬಿದ್ರಿಯಲ್ಲಿ 1 ವರ್ಷ ಹೊಸನಗರ, 1 ವರ್ಷ ಹುಂಚ, ಈಗ ಸುಮಾರು 8 ವರ್ಷಗಳಿಂದ ತೀರ್ಥಹಳ್ಳಿಯ ಜೆಸಿ ಹಾಸ್ಪಿಟಲ್ ನಲ್ಲಿ ಆರೋಗ್ಯ ಕವಚದಲ್ಲಿ ತುರ್ತು ವೈದ್ಯಕೀಯ ತಂತ್ರಜ್ಞ ವಿಭಾಗದಲ್ಲಿ (ನರ್ಸಿಂಗ್ ಅಧಿಕಾರಿಯಾಗಿ ) ಯಶಸ್ವಿ ಕಾರ್ಯ ನಿರ್ವಹಿಸುತಿದ್ದು ಸಾವಿರಾರು ಜನರ ಜೀವ ಕಾಪಾಡಿದ್ದಾರೆ. ಇವರು ಸುಮಾರು ಸರಾಸರಿ 90ಕ್ಕೂ ಹೆಚ್ಚು ಹೆರಿಗೆಗಳನ್ನು ಆಂಬುಲೆನ್ಸ್ ನಲ್ಲಿ ಮಾಡ್ಸಿದ್ದು. ಹಲವಾರು ಪ್ರಶಸ್ತಿಗಳು ಇವನು ಸಲ್ಲಿಸುವ ಸೇವೆಗೆ ಬೆನ್ನೆತ್ತು ಬಂದಿದೆ ಇವರ ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಿದ ಎಲ್ಲಾ ಕ್ಷೇತ್ರಗಳಲ್ಲಿಯೂ. ಮನೆ ಮಗ ಎಂದು ಪ್ರಸಿದ್ದಿ ಪಡೆದಿದ್ದಾರೆ.

 

 

 

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ

    ತೀರ್ಥಹಳ್ಳಿ ಸೀಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ – ತಾಲೂಕಿಗೆ ಮಾದರಿ!   ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆ ಸರ್ಕಾರಿ ಶಾಲೆ ಇದೀಗ ತಾಲೂಕಿಗೆ ಮಾದರಿಯಾಗುತ್ತಿದೆ. ಅನುದಾನ ರಹಿತ ಶಾಲೆಗಳ ನಡುವೆ ಸೀಬಿನಕೆರೆ ಶಾಲೆ ತನ್ನ ವಿಶಿಷ್ಟ ಕಾರ್ಯಚಟುವಟಿಕೆಗಳ ಮೂಲಕ ಎಲ್ಲರ ಗಮನ…

    Continue reading
    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್ ಹೇಳಿಕೆ ಏನು?

    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ರಿಯಲ್ ಎಸ್ಟೇಟ್ ವಹಿವಾಟುಗಳ ಪಾರದರ್ಶಕತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಕಂಡಿಲ್, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ವಿವರಣೆ ಕೋರಿದ್ದಾರೆ. ರಾತ್ರೋರಾತ್ರಿ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಮೂರು ಕೋಟಿ ರೂಪಾಯಿ ಮೌಲ್ಯದ…

    Continue reading

    You Missed

    ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ

    ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ

    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್ ಹೇಳಿಕೆ ಏನು?

    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್  ಹೇಳಿಕೆ ಏನು?

    ಸರ್ವಧರ್ಮ ಸೌಹಾರ್ದ ಟ್ರಸ್ಟ್ (ರೀ) ಹೊಸನಗರ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

    ಸರ್ವಧರ್ಮ ಸೌಹಾರ್ದ ಟ್ರಸ್ಟ್ (ರೀ) ಹೊಸನಗರ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

    ಕರ್ನಾಟಕ ಕಾರ್ಯ ನಿರತರ ಪತ್ರಕರ್ತರ ಧ್ವನಿ (ರೀ ) ರಾಜ್ಯಮಟ್ಟದ ಪತ್ರಕರ್ತರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ

    ಕರ್ನಾಟಕ ಕಾರ್ಯ ನಿರತರ ಪತ್ರಕರ್ತರ ಧ್ವನಿ (ರೀ ) ರಾಜ್ಯಮಟ್ಟದ ಪತ್ರಕರ್ತರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ

    ರಿಪ್ಪನ್ ಪೇಟೆಯ ಸೂಡರು ಬಳಿ ಖಾಸಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವ ಘಟನೆ ಸಂಭವಿಸಿದೆ.

    ರಿಪ್ಪನ್ ಪೇಟೆಯ ಸೂಡರು  ಬಳಿ ಖಾಸಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವ ಘಟನೆ ಸಂಭವಿಸಿದೆ.

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ