
ರಿಪ್ಪನ್ ಪೇಟೆ : ರಿಪ್ಪನ್ ಪೇಟೆ ಸಮೀಪವಿರುವ ನವಟೂರು ಗ್ರಾಮ, ನವತೂರು ಗ್ರಾಮದ ಆನಂದ್ (30) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಈ ಘಟನೆಯು ಬಾವಿಗೆ ಬಿದ್ದು ಮೃತಪಟ್ಟ ಯುವಕ ಆತ್ಮಹತ್ಯೆಯೊ ಅಥವಾ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೋ ಎಂಬ ಶಂಕೆ ತನಿಖೆಯಿಂದ ತಿಳಿಯಬೇಕಾಗಿದೆ.
ನನ್ನ ಬೆಳಿಗ್ಗೆ ಆ ಯುವಕನ ಮನೆ ಸಮೀಪ ಬಾವಿ ಇದ್ದು ಆ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ನೆಮಟೂರು ಗ್ರಾಮದ ಬರ್ಮಪ್ಪ ಎಂಬುವವರ ಪುತ್ರನಾದ ಆನಂದ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಮನೆಯಲ್ಲಿ ಇಲ್ಲದ ಕಾರಣ ಆ ಹುಡುಗನನ್ನು ಮನೆಯವರು ಹುಡುಕಿದ್ದಾರೆ , ಕೊನೆಯದಾಗಿ ಬಾವಿಯನ್ನು ಎಣಿಕೆ ದಾಗ ಆ ಹುಡುಗ ಶವವಾಗಿ ಪತ್ತೆಯಾಗಿದ್ದಾನೆ.
ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ದೂರು ದಾಖಲಿಸಿಕೊಂಡಿದ್ದು ಆ ಸಾವಿನ ರಹಸ್ಯ ತನಿಖೆಯಿಂದ ತಿಳಿಯಬೇಕಾಗಿದೆ..