ಹಾರನಹಳ್ಳಿಯ ಗಣಪತಿ ವಿಗ್ರಹ ಕಲಾವಿದ ಶಿವಾನಂದಪ್ಪ ಅವರು ದೈವಾಧೀನರಾದರು.
ಹಾರನಹಳ್ಳಿಯ ಗಣಪತಿ ವಿಗ್ರಹ ಕಲಾವಿದ ಶಿವಾನಂದಪ್ಪ ಅವರು ವಿಧಿವಶರಾದರು. ಅವರು ಸುಮಾರು 58 ವರ್ಷಗಳಿಂದ ರಿಪ್ಪನ್ ಪೇಟೆಯಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗಣಪತಿ ಮೂರ್ತಿಗಳನ್ನು ಸುಂದರವಾಗಿ ತಯಾರಿಸಿ ಪ್ರಸಿದ್ಧರಾಗಿದ್ದರು. ತಮ್ಮ ವಿಶಿಷ್ಟ ಕಲೆ ಮತ್ತು ನಿಪುಣತೆಯಿಂದ ಜನಮನ ಗೆದ್ದಿದ್ದರು. ಇವರು ವಿದ್ಯಾನಗರದಲ್ಲಿ…







